ಶೌರ್ಯ, ಘನತೆ ಮತ್ತು ಅಶ್ವದಳದ ಭೂಮಿ ಚಿತ್ರದುರ್ಗ ಒಂದು ಅದ್ಭುತವಾದ ಪ್ರದೇಶ. ಇದು ಡೆಕ್ಕನ್ ಪ್ರಸ್ಥಭೂಮಿಯ ಹೃದಯ ಭಾಗದಲ್ಲಿರುವ ಬೆಂಗಳೂರಿನ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗವು ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ತುಂಗಾಭದ್ರ ನದಿಯು ವಾಯುವ್ಯದಲ್ಲಿ ಹರಿಯುವುದರೊಂದಿಗೆ ಈ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ನೆಲೆಸಿದೆ.
ಹೋಟೆಲ್ ಮಯೂರ ದುರ್ಗ ಘಟಕವು ಚಿತ್ರದುರ್ಗ ಕೋಟೆಯ ಸಮೀಪದಲ್ಲಿದೆ. ಈ ಹೋಟೆಲ್ ಘಟಕವು ಪ್ರವಾಸಿಗರಿಗೆ ವಿವಿಧ ರೀತಿಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ-08 ಹವಾ ನಿಯಂತ್ರಿತ ಕೊಠಡಿಗಳು, 8 ಹಾಸಿಗೆಯುಳ್ಳ 04 ವಸತಿ ನಿಲಯಗಳನ್ನು ಹೊಂದಿರುವುದಲ್ಲದೇ, ವಿಶೇಷ ದಿನಗಳನ್ನು ಆಚರಿಸಲು ಕಾನ್ಫರೆನ್ಸ್ ಹಾಲ್ ಮತ್ತು ಸಭಾಂಗಣವನ್ನು ಹೊಂದಿರುತ್ತದೆ. ಶೌರ್ಯ, ಘನತೆ ಮತ್ತು ಅಶ್ವದಳದ ಭೂಮಿ ಚಿತ್ರದುರ್ಗ ಒಂದು ಅದ್ಭುತವಾದ ಪ್ರದೇಶ. ಇದು ಡೆಕ್ಕನ್ ಪ್ರಸ್ಥಭೂಮಿಯ ಹೃದಯ ಭಾಗದಲ್ಲಿರುವ ಬೆಂಗಳೂರಿನ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗವು ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ತುಂಗಾಭದ್ರ ನದಿಯು ವಾಯುವ್ಯದಲ್ಲಿ ಹರಿಯುವುದರೊಂದಿಗೆ ಈ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ನೆಲೆಸಿದೆ.
ಹೋಟೆಲ್ ಮಯೂರ ದುರ್ಗ ಘಟಕವು ಚಿತ್ರದುರ್ಗ ಕೋಟೆಯ ಸಮೀಪದಲ್ಲಿದೆ. ಈ ಹೋಟೆಲ್ ಘಟಕವು ಪ್ರವಾಸಿಗರಿಗೆ ವಿವಿಧ ರೀತಿಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ-08 ಹವಾ ನಿಯಂತ್ರಿತ ಕೊಠಡಿಗಳು, 8 ಹಾಸಿಗೆಯುಳ್ಳ 04 ವಸತಿ ನಿಲಯಗಳನ್ನು ಹೊಂದಿರುವುದಲ್ಲದೇ, ವಿಶೇಷ ದಿನಗಳನ್ನು ಆಚರಿಸಲು ಕಾನ್ಫರೆನ್ಸ್ ಹಾಲ್ ಮತ್ತು ಸಭಾಂಗಣವನ್ನು ಹೊಂದಿರುತ್ತದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.